ಭಟ್ಕಳದಲ್ಲಿ ಮೇರಿ ಮಾಟಿ ಮೇರಾ ದೇಶ ಕಾರ್ಯಕ್ರಮ ಸಂಪನ್ನ

ಭಟ್ಕಳ: ತಾಲೂಕ ಆಡಳಿತ , ತಾಲೂಕ ಪಂಚಾಯತ್‌ , ಪುರಸಭೆ ಭಟ್ಕಳ ಮತ್ತು ಪಟ್ಟಣ ಪಂಚಾಯತ್‌ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ ಮೇರಿ ಮಾಟಿ ಮೇರಾ ದೇಶ ಅಮೃತ ಕಲಶ ಕಾರ್ಯಕ್ರಮ ಭಟ್ಕಳದಲ್ಲಿ ಸಂಪನ್ನವಾಯಿತು

ಕಾರ್ಯಕ್ರಮದಲ್ಲಿ ಕವಿ ಮಾನಸುತ ಅವರು ಮಾತನಾಡಿ ನಮ್ಮ ದೇಶ ನಮ್ಮ ಹೆಮ್ಮೆ ನಾವು ದೇಶದ ಬಗ್ಗೆ ಯಾವಾಗಲು ಚಿಂತಿಸಬೇಕು ಸರಕಾರದ ಮೇರಿ ಮಾಟಿ ಮೇರಾ ದೇಶ ಕಾರ್ಯಕ್ರಮ ಜನರಿಗೆ ದೇಶ ಪ್ರೇಮದ ಬಗ್ಗೆ ಪ್ರೇರಣೆಯನ್ನು ನಿಡುತ್ತದೆ ಎಂದು ಹೇಳಿದರು

ಹಿರಿಯರು ದುರಿಣರು ಸಮಾಜ ಚಿಂತಕರು ಆದ ಎಮ್‌ ಆರ್‌ ನಾಯ್ಕ ಮಾತನಾಡಿ ನಾನು ಎಲ್ಲರೂ ಒಗ್ಗಟ್ಟಾಗಿ ದೇಶಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು ನಾವು ಸ್ವಾರ್ಥವನ್ನು ಕೈಬಿಟ್ಟು ದೇಶದ ಕೈಂಕರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳ ಬೇಕು ಎಂದು ಹೇಳಿದರು

ತಾಲೂಕ ಪಂಚಾಯತ್‌‌ ಮುಖ್ಯಾಧಿಕಾರಿ ಪ್ರಭಾಕರ್ ಚಿಕ್ಕನ ಮನೆ ಅವರು ಮೇರಿ ಮಾಟಿ ಮೇರಾ ದೇಶ ಕಾರ್ಯಕ್ರಮ ಬಗ್ಗೆ ವಿವರಣೆಗಳನ್ನು ನೀಡಿದರು

ಕಾರ್ಯಕ್ರಮದ ಮೊದಲು ಪುರಸಭಾ ಆರೋಗ್ಯ ಅಧಿಕಾರಿ ಸುಜಯಾ ಸೊಮನ್‌ ಮುಂದಾಳತ್ವದಲ್ಲಿ ಮೇರಾ ಮಾಟಿ ಮೇರಾ ದೇಶ ಅಮೃತ ಕಳಶ ಯಾತ್ರೆ ದಿ ನ್ಯೂ ಇಂಗ್ಲೀಷ್‌ ಸ್ಕೂಲ್‌ ಇಂದ ಪ್ರಾರಂಭವಾಗಿ ಶಂಸುದ್ದೀನ್‌ ಸರ್ಕಲ್‌ ಮಾರ್ಗವಾಗಿ ಕಮಲಾವತಿ ಮತ್ತು ರಾಮನಾಥ ಶ್ಯಾನಬಾಗ್‌ ಸಭಾಭವನದವರೇಗೆ ಹಮ್ಮಿಕೊಳ್ಳಲಾಯಿತು

ಈ ಸಂದರ್ಬದಲ್ಲಿ ತಾಲೂಕ ತಹಶಿಲ್ದಾರ್‌ ತಿಪ್ಪೆ ಸ್ವಾಮಿ ಅವರು ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿದ್ದರು ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಎನ್‌ ಎಮ್‌ ಮೇಸ್ತಾ , ಜಾಲಿ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಎನ್‌ ಮಂಜಪ್ಪ ಪುರಸಭಾ

WhatsApp
Facebook
Telegram
error: Content is protected !!
Scroll to Top