ಭಟ್ಕಳ ತಾಲೂಕ ಮಿನಿ ವಿಧಾನ ಸೌದ ಆವರಣದಲ್ಲಿ ಸಿಐಟಿಯು ಭಟ್ಕಳ ಘಟಕದ ವತಿಯಿಂದ ಅಹೊರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಉತ್ತರ ಕನ್ನಡ ಜಿಲ್ಲೆಯ 12 ತಾಲೂಕು ಕೆಂದ್ರದಲ್ಲಿ ಸ್ವಾತಂತ್ರ್ಯ ಉತ್ಸವದ ಹಿನ್ನೆಲೆಯಲ್ಲಿ ಅರೋರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಮಿನಿ ವಿದಾನ ಸಭಾ ಆವರಣದಲ್ಲಿ ಅಹೊರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .
ಈ ಸಂದರ್ಬದಲ್ಲಿ ಸಿ ಐ ಟಿ ಯು ಸಂಚಾಲಕಿ ಗೀತಾ ನಾಯ್ಕ ಮಾತನಾಡಿ ನಮಗೆ ಸ್ವಾತಂತ್ರ್ಯ ಸಿಕ್ಕಿ 76 ವರ್ಷ ಸಂಪೂರ್ಣಗೊಂಡಿದ್ದು 77 ನೇ ವರ್ಷದ ಸ್ವಾತಂತ್ರ್ಯ ಉತ್ಸವವನ್ನು ಆಚರಿಸುತ್ತಿದ್ದೆವೆ ಅದರೂ ನಮ್ಮ ಕಷ್ಟ ಇನ್ನು ಬಗೆಹರಿಯಲಿಲ್ಲ ಈ ಬಗ್ಗೆ ನಮ್ಮ ತುಂಬ ಖೇದ ಉಂಟಾಗುತ್ತಿದೆ ಇಂದು ನಾವು ಅಹೋರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವೆ ನಾವು ದೇಶದ ಇಂದಿನ ಪರಿಸ್ಥಿತಿಯ ಬಗ್ಗೆ ಆತ್ಮಾವಲೊಕನ ಮಾಡಿಕೊಳ್ಳ ಬೇಕಾಗಿದೆ ಎಂದು ಹೇಳಿದರು
ಈ ಸಂದರ್ಬದಲ್ಲಿ ತಾಲೂಕ ಅಧ್ಯಕ್ಷ ಪುಂಡಲಿಕ್ ನಾಯ್ಕ , ತಾಲೂಕ ಪ್ರದಾನ ಕಾರ್ಯದರ್ಶಿ ಅರ್ಜುನ್ ಮಲ್ಯ ಬಿಸಿಯೂಟ ಸಂಘಟನೆಯ ಅಧ್ಯಕ್ಷರಾದ ಕೋಮಲಾ ನಾಯ್ಕ , ಅಂಗನವಾಡಿ ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.