ನಮ್ಮ ಕಾಂಗ್ರೇಸ್ ಪಕ್ಷ ಶಾಂತಿಯನ್ನು ಬಯಸುವ ಅಭಿವೃದ್ದಿಯ ಪರ‌ ಇರುವ ಪಕ್ಷವಾಗಿದೆ ಪದ್ಮರಾಜ್

ಭಟ್ಕಳ: ನಮ್ಮ  ಕಾಂಗ್ರೇಸ್ ಪಕ್ಷವು ಯಾವತ್ತು ದ್ವೇಶವನ್ನು ಬಯಸದ ಪಕ್ಷವಾಗಿ ನಮ್ಮ‌‌ ಪಕ್ಷ ಶಾಂತಿಯನ್ನು ಬಯಸುವ ಪಕ್ಷವಾಗಿದೆ  ಅಭಿವೃದ್ದಿ ಪರವಾಗಿರುವ ಪಕ್ಷವಾಗಿದ್ದು ನಾವು ಯಾವತ್ತು ಜನಪರವಾಗಿರುತ್ತೆವೆ ಎಂದು kpcc ಪ್ರಧಾನ ಕಾರ್ಯದರ್ಶಿ ಹಾಗು ದಕ್ಷಿಣ ಕನ್ನಡ ಚುನಾವಣಾ ಅಭ್ಯರ್ಥಿ  ಪದ್ಮರಾಜ್  ಅವರು ಹೇಳಿದರು

ಅವರು ಭಟ್ಕಳದ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಡಿಯನ್ನು ಉದ್ದೇಶಿಸಿ ಮಾತನಾಡುತ್ತ  ಬಿಜೆಪಿ ಪಕ್ಷ ಜಾತಿ ಧರ್ಮದ ಮಧ್ಯ ವಿಷ ಬೀಜವನ್ನು ಬಿತ್ತುವುದರ ಮೂಲಕ  ರಾಜಕಿಯ ಮಾಡುವುತ್ತದೆ ನಮ್ಮ ಕಾಂಗ್ರೇಸ್ ಪಕ್ಷ ಯಾವತ್ತು ಶಾಂತಿ ಸೌಹಾರ್ದತೆಯನ್ನು ಬಯಸುವ ಪಕ್ಷವಾಗಿದೆ . ನಾವು ದೇಶದ ಅಭಿವೃದ್ದಿಯನ್ನು ಬಯಸುತ್ತೆವೆ ಸಂವಿಧಾನದ ಅಡಿಯಲ್ಲಿ ನಮ್ಮ ದೇಶ ವಿಶ್ವಗುರುವಾಗಬೇಕು  ನಾವು ಅಭಿವೃದ್ದಿಯ ಪರವಾಗಿದ್ದೆವೆ ಅನೇಕ ಜನಪರ ಯೋಜನೆಯನ್ನು ಜಾರಿಗೆ ತಂದು ನಾವು ಜನರ ಪರವಾಗಿದ್ದೆವೆ ಎಂಬುವುದನ್ನು ಈಗಾಗಲೆ ಸಾಭಿತು ಮಾಡಿದ್ದೆವೆ ಎಂದು ಹೇಳಿದರು

ಈ ಸಂದರ್ಬದಲ್ಲಿ  ಕಾರ್ಕಳದ ಕಾಂಗ್ರೇಸ್ ಮುಖಂಡ ಉದಯ ಕುಮಾರ್ ಶೇಟ್ಟಿ ಅವರು ಮಾತನಾಡಿ  ನಾವು ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಗಮನವನ್ನು ನಿಡುತ್ತೆವೆ ನಮ್ಮ ಸಂಸ್ಕ್ರತಿಯ ಅಡಿಯಲ್ಲಿ ಬದುಕುವುದು ಮುಖ್ಯವಾಗಿರುತ್ತದೆ ನಮ್ಮ ಪಕ್ಷ ಅನೇಕ ಜನಪರ ಕೆಲಸಗಳನ್ನು ಮಾಡಿದೆ  ಜನಸಾಮಾನ್ಯರು ನಮ್ಮ ಪಕ್ಷದ ಪರವಾಗಿದ್ದಾರೆ ಎಂದು ಹೇಳಿದರು

ಈ ಸಂದರ್ಬದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಗೊಪಾಲ್ ನಾಯ್ಕ ಜಾಲಿ ಪಂಚಾಯತ್ ಅಧ್ಯಕ್ಷ ಮಂಜಪ್ಪ ನಾಯ್ಕ ,ಸುದಾಕರ್ ನಾಯ್ಕ ರಮೇಶ ನಾಯ್ಕ, ದೇವಿದಾಸ ಆಚಾರಿ ಈಶ್ವರ ಮೊಗೇರ್ ಮುಂತಾದವರು‌ ಉಪಸ್ತಿತರಿದ್ದರು

WhatsApp
Facebook
Telegram
error: Content is protected !!
Scroll to Top