ಭಟ್ಕಳ ತಾಲೂಕಿನ ಐತಿಹಾಸಿ ಪುಣ್ಯ ಕ್ಷೇತ್ರ ಸೊಡಿಗದ್ದೆ ಮಹಾಸತಿ ದೇವಿ ದೇವಸ್ಥಾನದ ಜಾತ್ರೆಯ  ಎರಡನೆ ದಿನದ ಕೆಂಡ ಸೇವೆಯ ಸಂಭ್ರಮ

ದೇವಸ್ಥಾನದಲ್ಲಿ ಕೆಂಡ ಸೇವೆ :  ಭಕ್ತಿಯ ಪರಾಕಾಷ್ಟೇಗೇರಿದ   ಭಕ್ತರು  

ಭಟ್ಕಳ ತಾಲೂಕ ಪುರಾಣ ಪೂಣ್ಯ ಸ್ಥಳ ಸೊಡಿಗದ್ದೆ ಮಹಾಸತಿ ಅಮ್ಮನವರ ಜಾತ್ರಾ ಮಹೋತ್ಸವವು ನಡೆಯುತ್ತಿದ್ದು ಎರಡನೆಯ ದಿನವಾದ ಬುದುವಾರ  ನಡೆದ  ಗೆಂಡ  ಸೇವೆಯಲ್ಲಿ ಲಕ್ಷಾಂತರ  ಭಕ್ತಾದಿಗಳು ಪಾಲ್ಗೋಂಡು ಶ್ರೀದೇವಿಯ ಕ್ರಪೇಗೆ ಪಾತ್ರರಾದರು

ಇತಿಹಾಸ ಪ್ರಸಿದ್ದ ದೇವಾಸ್ಥಾನ ಸೊಡಿಗದ್ದೆ ಮಹಾಸತಿ ಅಮ್ಮನವರ ಒಂಬತ್ತು ದಿನದ ಜಾತ್ರೇ ಮಂಗಳವಾರದಿಂದ ಪ್ರಾರಂಭವಾಗಿದ್ದು ಬುದುವಾರವಾದ  ಇಂದು ಜಾತ್ರ ಪ್ರಯುಕ್ತ ಕೆಂ ಸೇವೆ ಸಂಪನ್ನವಾಗಿದ್ದು ಲಕ್ಷಾಂತರ  ಭಕ್ತಾಧಿಗಳು ಶ್ರೀ ದೇವಿಯ ಗೆಂಡ ಸೇವೆಯಲ್ಲಿ ಪಾಲ್ಗೋಂಡು ಶ್ರೀದೇವಿಯ ಕ್ರಪೇಗೆ ಪಾತ್ರರಾದರು

ಸಂದರ್ಬದಲ್ಲಿ ಸಚಿವ  ಮಂಕಾಳ ವೈದ್ಯ, ಮಾಜಿ ಶಾಸಕ ಜೆಡಿ ನಾಯ್ಕ ಸುನಿಲ್‌ ನಾಯ್ಕ  ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ ಹಾಗು ಇನ್ನಿತರ ರಾಜಕಿಯ ಮುಖಂಡರು ಶ್ರೀದೇವಿಯ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಶ್ರೀದೇವಿಯ ಕ್ರಪೃಗೆ ಪಾತ್ರರಾದರು ಈ ಸಂದರ್ಬದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಭಾಸ್ಕರ್‌ ಮೊಗೇರ್‌ ಮಾತನಾಡಿ
ಅನೇಕ ವರ್ಷಗಳಿಂದ ಮಹಾಸತಿ ಅಮ್ಮನ ಜಾತ್ರೆ ನಡೆದುಕೊಂಡು ಬರುತ್ತಿದ್ದು ಈ ವರ್ಷ ಜನವರಿ 23 ರಿಂದ 31 ರವರೆಗೆ ಜಾತ್ರೆ ನಡೆಯಲಿದ್ದು ಎರಡನೆಯ ದಿನವಾದ ಇಂದು ಗೆಂಡ ಸೇವೆ ನಡೆದಿದೆ  ಈ ಜಾತ್ರೆಯಲ್ಲಿ ಸಾವಿರಾರು ಭಕ್ತಾಧಿಕಗಳು ಅಮ್ಮನ ಕ್ರಪೇಗೆ ಪಾತ್ರರಾಗಿದ್ದಾರೆ ಏಂದು ಹೇಳಿದರು

ಊರಿನ ಮುಖಂಡರು ಮತ್ತು ನೇರೆದ ಭಕ್ತಾಧಿಗಳು ಶ್ರೀದೇವಿಯ ಮಹಿಮೆಯನ್ನು ಕೊಂಡಾಡಿದರು

ಬುದುವಾರದ ಜಾತ್ರ ಮಹೊತ್ಸವದಲ್ಲಿ ಗಣ್ಯಾತಿಗಣ್ಯರು ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡು ಶ್ರೀದೇವಿಯ ಕ್ರಪೇಗೆ ಪಾತ್ರರಾದರು

 

WhatsApp
Facebook
Telegram
error: Content is protected !!
Scroll to Top