ಸಚಿವ ಮಂಕಾಳು ವೈದ್ಯ ಅಭಿವೃದ್ದಿಯ ಹರಿಕಾರ ಬಿಜೆಪಿ ಶಾಸಕ ದಿನಕರ್ ಶೆಟ್ಟಿ

ಸಚಿವ ಮಂಕಾಳು ವೈದ್ಯರನ್ನು ಹಾಡಿ ಹೊಗಳಿದ ಕುಮಟಾ ಶಾಸಕ ದಿನಕರ್ ಶೆಟ್ಟಿ

ಭಟ್ಕಳ: ಗುಣಕ್ಕೆ ಮತ್ಸರವಿಲ್ಲ ಎಂಬುದಕ್ಕೆ ಸಾಕ್ಷಿ ಎನ್ನುವಂತೆ  ಸಚಿವ ಮಂಕಾಳ ವೈದ್ಯರ  ಅಭಿವೃದ್ದಿ ಕೆಲಸ  ಕಾರ್ಯಗಳು  ಜನ  ಸಾಮಾನ್ಯರು ಮೆಚ್ಚಿಕೊಂಡಿದ್ದಾರೆ   ಇದಕ್ಕೆ ಸಾಕ್ಷಿ ಎನ್ನುವಂತೆ  ಬಿಜೆಪಿ ಪಕ್ಷದ ಕುಮಟಾ ಶಾಸಕರು ಕೂಡಾ  ಸಚಿವ ಮಂಕಾಳ ವೈದ್ಯರನ್ನು ಹಾಡಿ ಹೊಗಳಿದ ಪ್ರಸಂಗ ಜಿಲ್ಲೆಯಲ್ಲಿ ನಡೆದಿದೆ

ಹೌದು ವೀಕ್ಷಕರೆ  ಜಿಲ್ಲೆಯಲ್ಲಿ ಸಚಿವ ಮಂಕಾಳು ವೈದ್ಯ  ಅಭಿವೃದ್ದಿಯ ಹರಿಕಾರ ಎಂಬ ಹೆಸರಿನಲ್ಲಿ   ಮನೆ  ಮಾತಾಗಿದ್ದಾರೆ  ಇದಕ್ಕೆ ಪುಷ್ಟಿಕೊಡುವಂತೆ  ಬಿಜೆಪಿ ಪಕ್ಷದ ಕುಮಟಾ ಶಾಸಕರಾದ ದಿನಕರ ಶೆಟ್ಟಿ ಅವರು ಜಿಲ್ಲೆಯ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಚಿವ ಮಂಕಾಳು ವೈದ್ಯರ ಅಭಿವೃದ್ದಿ ಕಾರ್ಯ ಹಾಗು ಜನ ಸ್ನೇಹಿ ಮನೋಬಾವದ ಬಗ್ಗೆ ಹಾಡಿ ಹೊಗಳಿದ್ದಾರೆ ಶಾಸಕ  ದಿನಕರ ಶೆಟ್ಟಿ  ಕಾಂಗ್ರೇಸ್ ಪಕ್ಷದ ವಿರೋದಿ ಪಕ್ಷವಾದ ಬಿಜೆಪಿ ಪಕ್ಷದ ಶಾಸಕರಾಗಿದ್ದಾರೆ   ದಿನಕರ ಶೆಟ್ಟಿ ಅವರ  ಈ ಹೇಳಿಕೆಯೆ ಸಚಿವ ಮಂಕಾಳ ವೈದ್ಯರ ವರ್ಚಸನ್ನು ಎತ್ತಿ‌ ತೊರಿಸುತ್ತಿದೆ  ಹಿಂದೆ ಬಿಜೆಪಿ  ಪಕ್ಷದ  ದುರಿಣರಾದ ದಿವಂಗತ  ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ  ವಿರೋದ ಪಕ್ಷದವರು ಕೂಡ  ಗುಣಗಾನವನ್ನು ಮಾಡುತ್ತಿದ್ದದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು  ಹಾಗೆ  ಜಿಲ್ಲೆಯಲ್ಲಿ ಮನೆ ಮಾತಾಗಿರುವ  ಸಚಿವ ಮಂಕಾಳು ವೈದ್ಯರು ಅಜಾತ ಶತ್ರುವಿನಂತೆ ವಿರೋದ ಪಕ್ಷದವರು ಕೂಡ ಅವರ ಕಾರ್ಯಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುವುದನ್ನು ನಾವು ನೊಡಬಹುದಾಗಿದೆ  ಒಟ್ಟಾರೆ ಜಿಲ್ಲೆಯ ರಾಜಕಸರಣದಲ್ಲಿ ವೈದ್ಯರು  ಹೊಸತಾದ ಒಂದು ಟ್ರೇಂಡ್ ಅನ್ನು ಹುಟ್ಟುಹಾಕಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ 

WhatsApp
Facebook
Telegram
error: Content is protected !!
Scroll to Top