ಸಚಿವ ಮಂಕಾಳ ವೈದ್ಯರಿಂದ ಸಾರ್ವಜನಿಕರ ಕುಂದು ಕೊರತೆ ಆಲಿಕೆ

ಸ್ಥಳದಲ್ಲೆ ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಕ್ರಮ

ಭಟ್ಕಳ: ಸಚಿವ ಮಂಕಾಳ ವೈದ್ಯರು ಭಟ್ಕಳ ತಾಲೂಕಿನ ತಮ್ಮ‌ ಕಛೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಿ ಸ್ಥಳದಲ್ಲೆ ಸಮಸ್ಯೆಯನ್ನು ನಿವಾರಿಸುವ ಕೆಲಸವನ್ನು ಮಾಡಿದರು.

ಹೌದು ವೀಕ್ಷಕರೆ ಜನಪರ ನಾಯಕ ಸಚಿವ ಮಂಕಾಳ ವೈದ್ಯರು ಭಟ್ಕಳ ತಾಲೂಕಿನ ತಮ್ಮ ಕಛೇರಿಯಲ್ಲಿ ತಮ್ಮ ಕ್ಷೇತ್ರದ ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಿ ಸಮಸ್ಯೆಯನ್ನು ನಿವಾರಿಸುವ ಕೆಲಸವನ್ನು ಮಾಡಿದರು ಈ ಸಂದರ್ಬದಲ್ಲಿ ಸಾರ್ವಜನಿಕರ ಕೆಲಸವನ್ನು ಮಾಡದ ಅಧಿಕಾರಿಗಳಿಗೆ ಬಡ ಅಮಾಯಕರ ಕೆಲಸ ಮಾಡಿ ಇಲ್ಲಿಂದ ಹೊರಡಿ ಇಲ್ಲವಾದಲ್ಲಿ ನೀವು ಕಛೇರಿ ಬಿಟ್ಟು ತೆರಳುವಂತಿಲ್ಲ ಇಂದೆ ಅವರ ಸಮಸ್ಯೆ ನಿವಾರಣೆ ಆಗಬೇಕು ಎಂದು ಕಟ್ಟುನಿಟ್ಟಾಗಿ ಆದೇಶ ಮಾಡಿದರು

ಅನೇಕ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿರುವುದು ವಿಷೇಶವಾಗಿದೆ.

ಈ ಸಂದರ್ಬದಲ್ಲಿ ಅನೇಕ ಸಾರ್ವಜನಿಕರು ಸಚಿವ ಮಂಕಾಳು ವೈದ್ಯರಿಗೆ ಶಾಲು ಹೊದೆಸಿ ಫಲ ತಾಂಬೂಲವನ್ನಿತ್ತು ಗೌರವಿಸಿದರು

WhatsApp
Facebook
Telegram
error: Content is protected !!
Scroll to Top