ಸಚಿವ ಮಂಕಾಳು ವೈದ್ಯರ ಕಛೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಾಗಾಂದಿ ,ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ

ಗಾಂದಿ ಹಾಗು ಶಾಸ್ತ್ರಿ ಯುವಜನರಿಗೆ ಮಾದರಿ

ಭಟ್ಕಳ ತಾಲೂಕಿನ ಸಚಿವ ಮಂಕಾಳು ವೈದ್ಯರ ಕಛೇರಿಯಲ್ಲಿ ಅಕ್ಟೋಬರ 02 ರಂದು , ರಾಜ್ಯ ಮೀನುಗಾರಿಕಾ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ನೇತ್ರತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ ಶಾಸ್ತ್ರೀಯಜೀಯವರ ಜನ್ಮದಿನವನ್ನ ಆಚರಿಸಲಾಯಿತು

ಈ ಸಂದರ್ಬದಲ್ಲಿ ಅವರು ಮಾತನಾಡಿ ಇಂದು ದೇಶದ ಇಬ್ಬರು ನಾಯಕರ ಜನ್ಮದಿನವಾಗಿದ್ದು ಇದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಇವರುಗಳು ನಡೆದು ಹಾದಿ ಯುವಜನರಿಗೆ ಪ್ರೇರಣೆಯಾಗಿದೆ ಇಂದಿನ ಯುವಕರು ಇಂತಹ ನಾಯಕರನ್ನು ಅನುಸರಿಸಬೇಕಾಗಿದೆ ಉತ್ತಮ ಮಾರ್ಗದಲ್ಲಿ ಸಾಗಬೇಕಾಗಿದೆ ಮತ್ತು ತಮ್ಮ ತಮ್ಮ ತಂದೆ ತಾಯಿಗಳ ಆಶಯಗಳನ್ನು ಇಡೆರಿಸಬೇಕಾಗಿದೆ ಎಂದು ಹೇಳುವ ಮೂಲಕ ಯುವಕರಿಗೆ ಕರೆ ನೀಡಿದರು

ಈ ಸಂದರ್ಬದಲ್ಲಿ ಸರಕಾರಿ ಅಧಿಕಾರಿಗಳು ಸಾರ್ವಜನಿಕರು, ಮಂಕಾಳ್ ವೈದ್ಯರವರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿ-ಕಿರಿಯ ಮುಖಂಡರುಗಳು, ಕಾಂಗ್ರೆಸ್ ಸಮಿತಿಯ ಎಲ್ಲಾ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಲ್ಲಾ ವಿಭಾಗಗಳ ಅಧ್ಯಕ್ಷರು ಹಾಗೂ ಸದಸ್ಯರು, ಮಹಿಳಾ ಬ್ಲಾಕ್ ಅಧ್ಯಕ್ಷರು ಹಾಗೂ ಸದಸ್ಯರು,ಮಾಜಿ ಬ್ಲಾಕ್ ಅಧ್ಯಕ್ಷರುಗಳು,

WhatsApp
Facebook
Telegram
error: Content is protected !!
Scroll to Top