ಹಿರಿಯ ವಕೀಲ ಜಿ.ಟಿ ನಾಯ್ಕ ಅವರಿಗೆ ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚಿನ ಸ್ಥಾನ ಮಾನ ನಿಡುವಂತೆ ಆಗ್ರಹ

ಪತ್ರಿಕಾಗೋಷ್ಟಿಯಲ್ಲಿ ಅಭಿಮಾನಿ ಬಳಗದಿಂದ ಆಗ್ರಹ

ಭಟ್ಕಳ : ಕಾಂಗ್ರೆಸನ ಮುಖಂಡ ಹಿರಿಯ ವಕೀಲ ಜಿ ಟಿ ನಾಯ್ಕ, ರವರಿಗೆ ಪಕ್ಕದಲ್ಲಿ ಹೆಚ್ಚಿನ ಸ್ನಾನಮಾನ ನೀಡುವಂತೆ ಅಗ್ರಹಿಸಿ ತಾಲೂಕ ಜಿ.ಟಿ ನಾಯ್ಕ, ಅಭಿಮಾನಿ ಬಳಗದವರು ಸಿ. ಎಂ. ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಭಟ್ಕಳ ತಾಲೂಕಿನ ಅಭಿಮಾನಿ ಬಳಗದ ಸದಸ್ಯರು ಸುದ್ದಿಗೋಷ್ಟಿ ನಡೆಸಿ ಒತ್ತಾಯ ಮಾಡಿದ್ದಾರೆ.

ಜಿಟಿ ನಾಯ್ಕ ಅವರು ಪಕ್ಷದ ನಿಷ್ಠಾವಂತ, ಓರ್ವ ಸರಳ, ಸಜ್ಜನ ಕೊಡುಗೈ ದಾನಿ ಶಿಕ್ಷಣ,ಕಲಾ, ಸಂಸ್ಕೃತಿಕ ಪ್ರೇಮಿ ಧಾರ್ಮಿಕ ಕ್ಷೇತ್ರಗಳಿಗೆ ಅವರು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಜಿಲ್ಲೆಯಾದ್ಯಂತ ಉತ್ತಮ: ಜನಾಭಿಪ್ರಾಯ ಹೊಂದಿದ್ದಾರೆ ಕಾಂಗ್ರೆಸ್ ಪಕ್ಷ ಅವರಿಗೆ ಹೆಚ್ಚಿನ ಸ್ಥಾನಮಾನವನ್ನ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯ ಮಾಡಿದರು ಈ ಸಂದರ್ಭದಲ್ಲಿ ಪ್ರಮುಖರಾದ ಅಭಿಮಾನಿ ಬಳಗದ ಸದಸ್ಯರಾದ ಉಪಸ್ಥಿತರಿದ್ದರು.

WhatsApp
Facebook
Telegram
error: Content is protected !!
Scroll to Top