ಕುಮಟಾ ತಾಲೂಕಿನಲ್ಲಿ ಪ್ರತಿಭಾ ಪುರಸ್ಕಾರ

ಕುಮಟಾ ತಾಲೂಕಿನ ಆರ್ಯ ಈಡಿಗ ನಾಮಧಾರಿ ಸಂಘ ಹಾಗೂ ಇನ್ನಿತರ ನಾಮಧಾರಿ ಸಂಘಗಳ ಸಹ ಭಾಗಿತ್ವದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಸಚಿವ ಮಂಕಾಳು ವೈದ್ಯ ಉದ್ಗಾಟಿಸಿದರು

ಈ ಸಂದರ್ಬದಲ್ಲಿ ಅವರು ಮಾತನಾಡುತ್ತ ಇಂದಿನ ಯುವ ಪಿಳಿಗೆಗೆ ಸರಿಯಾದ ಮಾರ್ಗದರ್ಶನ ಶಿಕ್ಷಣದ ಅಗತ್ಯ ಇದೆ ನಾವು ಈ ಯುವ ಪಿಳಿಗೆಯನ್ನು ಮೊಳಕೆಯಲ್ಲೆ ಸರಿಯಾದ ಮಾರ್ಗದರ್ಶನದಲ್ಲಿ ಕೊಂಡುಹೊಗಬೇಕಾದ ಅವಶ್ಯಕತೆ ಇರುತ್ತದೆ ಇಂದಿನ ಮುರ್ಗದರ್ಶನವೆ ಅವರ ಮುಂಂದಿನ ಭವಿಷ್ಯವನ್ನು ನಿರ್ದರಿಸುತ್ತದೆ ಎಂದು ಹೇಳಿದರು

ಈ ಸಂಧರ್ಭದಲ್ಲಿ ಕುಮಟಾ ತಾಲೂಕು ಆರ್ಯ ಈಡಿಗ ನಾಮಧಾರಿ ಸಂಘ, ಹಾಗೂ ನಾಮಧಾರಿ ನೌಕರರ ಸಂಘ, ನಾಮಧಾರಿ ಮಹಿಳಾ ಸಂಘ, ಯುವ ನಾಮಧಾರಿ ಸಂಘ ಹಾಗೂ ಶ್ರೀ ರಾಮಕ್ಷೇತ್ರ ಸೇವಾ ಸಮಿತಿಯ ಎಲ್ಲಾ ಅಧ್ಯಕ್ಷರು, ಸದಸ್ಯರು ಸಚಿವ ಮಂಕಾಳು ವೈದ್ಯರನ್ನು ಸನ್ಮಾನಿಸಿ ಗೌರವಿಸಿದರು

ಈ ಸಂದರ್ಬದಲ್ಲಿ ಸುರಜ್ ನಾಯ್ಕ ಸೋನಿ ಹಲವು ಮುಖಂಡರು ಗಣ್ಯರು ವಿಧ್ಯಾರ್ಥಿಗಳು ಸಾರ್ವಜನಿಕರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top