ಭಟ್ಕಳ ಜನತಾ ಬ್ಯಾಂಕ್ ಚುನಾವಣೆಯಲ್ಲಿ ಸಚಿವರ ತಂಡದಿಂದ ಬರ್ಜರಿ ಜಯಬೇರಿ
ಭಟ್ಕಳ: ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಘವಾದ ಜನತಾ ಬ್ಯಾಂಕ್ ಚುನಾವಣೆಯಲ್ಲಿ ಸಚಿವ ಮಂಕಾಳ ವೈದ್ಯರ ತಂಡವು ಬರ್ಜರಿ ಜಯವನ್ನು ಸಾದಿಸಿದ್ದು ಸಚಿವರು ತಾವು ಸಹಕಾರಿ ಕ್ಷೇತ್ರ ದಿಗ್ಗಜ ಎನ್ನುವುದನ್ನು ಮತ್ತೊಮ್ಮೆ ಸಾಭಿತು ಮಾಡಿದ್ದಾರೆ
ಸಚಿವ ಮಂಕಾಳು ವೈದ್ಯರ ನೇತ್ರತ್ವದಲ್ಲಿ ತಾಲೂಕಿನ ಪ್ರತಿಷ್ಟಿತ ಹಣಕಾಸು ಸಂಸ್ಥೆಯಾದ ಜನತಾ ಬ್ಯಾಂಕ್ ಚುನಾವಣೆಗೆ ಸ್ಪರ್ದಿಸಿದ್ದು ಸ್ಪರ್ದಿಸಿದ ಎಲ್ಲಾ ಅಭ್ಯರ್ಥಿಗಳು ವಿಜಯ ಸಾದಿಸಿರುವುದು ತಿಳಿದು ಬಂದಿದೆ ಮುಖ್ಯವಾಗಿ ಈ ಜನತಾ ಬ್ಯಾಂಕ್ ಚುನಾವಣಾ ಸ್ಪರ್ದೇಯಲ್ಲಿ ಸಚಿವ ಮಂಕಾಳ ವೈದ್ಯರ ನೇತ್ರತ್ವದ ತಂಡಕ್ಕೆ ಯಾವುದೇ ಪ್ರತಿಸ್ಪರ್ದಿಗಳೆ ಇಲ್ಲದಂತಾಗಿದೆ ಚುನಾವಣೆಯಲ್ಲಿ ಮಾಜಿ ಶಾಸಕ ಸುನಿಲ್ ನಾಯ್ಕ ತಂಡ ಮಂಕಾಳ ವೈದ್ಯರಿಗೆ ಎಡತಾಕಬಹುದೆನೋ ಎಂದು ಅಂದಾಜಿಸಲಾಗಿತ್ತು ಆದರೆ ಸುನಿಲ್ ನಾಯ್ಕ ಅವರಿಗೆ ಇಲ್ಲಿಯು ತಮಗೆ ಗೆಲುವಿಲ್ಲ ಎಂದು ಅದಾಗಲೆ ಮೊದಲೆ ತಿಳಿದಿರುವಂತೆ ತೋರುತ್ತದೆ ಯಾವುದೇ ಸ್ಪರ್ದೆಯು ಇಲ್ಲದೆ ಮಂಕಾಳ ವೈದ್ಯರ ತಂಡ ನಿರಾಯಾಸವಾಗ ಜಯ ಬೇರಿಯನ್ನು ಭಾರಿಸಿತ್ತು ಇನ್ನೊಂದು ಇಂಟ್ರೇಸ್ಟಿಂಗ್ ಸಂಗತಿ ಎಂದರೆ ನಾಮಧಾರಿ ಸಮಾಜದ ಅಧ್ಯಕ್ಷರಾದ ಕ್ರಷ್ಣಾ ನಾಯ್ಕ ಆಸರಕೇರಿ ಅವರು ಮಂಕಾಳ ವೈದ್ಯರ ತಂಡದಲ್ಲೆ ಸ್ಪರ್ದಿಸಿ ಗೆಲುವನ್ನು ಕಂಡುಕೊಂಡಿದ್ದಾರೆ
ಒಟ್ಟಾರೆ ರಾಜಕಿಯ ಚಾಣಾಕ್ಯ ಸಚಿವ ಮಂಕಾಳ ವೈದ್ಯರು ತಾವು ಸಹಕಾರಿ ಕ್ಷೇತ್ರದ ದಿಗ್ಗಜ ಎಂಬುವುದನ್ನು ಮತ್ತೋಮ್ಮೆ ಸಾಭಿತು ಮಾಡಿದ್ದಾರೆ .