ಸಿದ್ದಾಪುರ:- ತಾಲೂಕಿನ ಸರ್ಕಾರಿ ಪಾಲಿಟೆಕ್ನಿಕ್
ವಿದ್ಯಾರ್ಥಿ ಸಂಘ, ರಾಷ್ಟಿçÃಯ ಸೇವಾ ಯೋಜನೆ ಮತ್ತು ವಲಯ ಅರಣ್ಯಾಧಿಕಾರಿಗಳು ಸಿದ್ದಾಪುರ ಇವರ ಸಹಯೋಗದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಶಾಂತರಾಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಿ ಎಪ್ ಓ ಬಸವರಾಜ್ ಬೊಚೋಳ್ಳಿ ಉಪ ಡಿ ಎಫ್ ಓ ಮಂಜುನಾಥ್ ಚಿನ್ನಣ್ಣ್ನವರ್
ಉಪಸ್ಥಿತರಿದ್ದರು ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದು, ಸಸಿಗಳನ್ನು ನೆಟ್ಟರು. ಉಪನ್ಯಾಸಕ
ಮೂರ್ತಿ ಜಿ ಈ, ಸ್ವಾಗತಿಸಿದರು.
ಉಪನ್ಯಾಸಕ ಎನ್ ಎಸ್ ಎಸ್ ಸಂಯೋಜಕ ಶಿವರಾಜ್ಕುಮಾರ್ ಅಬ್ಬಿಗೇರಿ ನಿರ್ವಹಿಸಿದರು.