ಭಟ್ಕಳ ತಾಲೂಕಿನ ಸರ್ಪನಕಟ್ಟೆ ಎಮ್ ಜಿ ಎಮ್ ನ 5 ನೇ ಶಾಖೆಯ ಉದ್ಗಾಟನೆಗೆ ಕ್ಷಣಗಣನೆ

ಮುರ್ಡೆಶ್ವರದಲ್ಲಿ ಉದ್ಗಾಟನೆ ಗೊಳ್ಳಲಿದೆ ಎಮ್ ಜಿ ಎಮ್ 5 ನೇ ಶಾಖೆ

ಭಟ್ಕಳ : ತಾಲೂಕಿನ ಸರ್ಪನಕಟ್ಟೆ ಪ್ರತಿಷ್ಟಿತ ಹಣಕಾಸು ಸಂಸ್ಥೆಯಾದ ಮಹಾಗಣಪತಿ ಮಹಾಸತಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಐದನೇ ಶಾಖೆ ಮುರ್ಡೆಶ್ವರದ ಗೌರಿಶಂಕರ್ ಎಂಬ ಖಾಸಗಿ ಕಾಂಪ್ಲೇಕ್ಸ ಒಂದರಲ್ಲಿ ಉದ್ಗಾಟನೆಗೊಳ್ಳಲಿದೆ

ತಾಲೂಕಿನ ಪ್ರತಿಷ್ಟಿತ ಹಣಕಾಸು ಸಂಸ್ಥೆ ಎಮ್ ಜಿ ಎಮ್ ನ ಐದನೆ ಶಾಖೆ ಶುಕ್ರವಾರ ಅಂದರೆ ನಾಳೆ ಬೆಳಿಗ್ಗೆ 10,35 ಕ್ಕೆ ಉದ್ಗಾಟನೆಗೊಳ್ಳಲಿದ್ದು ಸಂಸ್ಥೆಯ ಸದಸ್ಯರು ಸಾರ್ವಜನಿಕರು ಹಿತೈಶಿಗಳು ಉದ್ಗಾಟನಾ ಸಮಾರಂಬಕ್ಕೆ ಹಾಜರಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷರಾದ ಈರಪ್ಪ ಎಂ ಗರ್ಡಿಕರ್ ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ.

WhatsApp
Facebook
Telegram
error: Content is protected !!
Scroll to Top