ಭಟ್ಕಳದಲ್ಲಿ ನೌಕರರ ಕ್ರೀಡಾ ಕೂಟ ಸಂಪನ್ನ

ಭಟ್ಕಳ ತಾಲೂಕಿನ ಪೋಲಿಸ್ ಮೈದಾನದಲ್ಲಿ 2 ದಿನದ ಕ್ರಿಕೇಟ್ ಪಂದ್ಯಾಟ ಸಂಪನ್ನಗೊಂಡಿದ್ದು ಪಂದ್ಯಾವಳಿಯಲ್ಲಿ ಪೊಲಿಸ್ ತಂಡ ವಿನ್ನರ್ ಆಗಿ ಹೊರಹೊಮ್ಮಿದೆ.

2ದಿನಗಳ ಕಾಲ ಭಟ್ಕಳ್ ಪೊಲೀಸ್ ಮೈದಾನದಲ್ಲಿ ನೌಕರರ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದು…10ತಂಡಗಳು ಭಾಗವಹಿಸಿದವು. ಫೈನಲ್ಗೆ ಪೊಲೀಸ್ ಮತ್ತು ಹೆಸ್ಕಾಂ ತಂಡ ಲಗ್ಗೆ ಇಟ್ಟಿ… ಪೊಲೀಸ್ ತಂಡ ವಿನ್ನರ್ ಆಗಿ runner up ಆಗಿ ಹೆಸ್ಕಾಂ ತಂಡ ಹೊರಹಮ್ಮಿತು. ಉತ್ತಮ ಬ್ಯಾಟ್ಸಮನ್ ಆಗಿ ಪೊಲೀಸ್ ತಂಡದ ವಿಜಯ್. Man of the match ಆಗಿ ಸಿದ್ದು ಕಾಂಬ್ಳೆ… ಉತ್ತಮ ಬೌಲರ್ ಆಗಿ ಫಾರೆಸ್ಟ್ ತಂಡದ ಶ್ರೀಕಾಂತ್.. ಸರಣಿ ಶ್ರೇಷ್ಠ ನಾಗಿ ಹೆಸ್ಕಾಂ ತಂಡದ ಜಗದೀಶ್ ನಾಯ್ಕ್ ಆಯ್ಕೆಯಾದರು.. ಈ ಪಂದ್ಯಾಟವನ್ನು ತುಂಬಾ ಅಚ್ಚು ಕಟ್ಟಾಗಿ ನಿರ್ವಹಿಸಿದ ಹೆಸ್ಕಾಂ ತಂಡದ ಶೇಖರ್ ಪೂಜಾರಿ… ಶಿಕ್ಷಕ ವೆಂಕಟೇಶ್ ನಾಯ್ಕ್.. ವಾಸು ಸರ್ವೇಯರ್….. ಪೊಲೀಸ್ ತಂಡದ caption ಸುಜ್ಞಾನ.. ಶಿಕ್ಷಕ ಗಣೇಶ್ ಹೆಗ್ಡೆ ಮುಂತಾದವರ ಸಹಕಾರ ದೊಂದಿಗೆ ಸಂಪನ್ನ ಗೊಂಡಿತು.

WhatsApp
Facebook
Telegram
error: Content is protected !!
Scroll to Top