ರಿಕ್ಷಾಚಾಲಕ ಸಹಿತ ಇಬ್ಬರ ಸ್ಥಿತಿ ಗಂಭಿರ
ಭಟ್ಕಳ: ತಾಲೂಕಿನ ಸಾಗರ ರಸ್ತೆಯಲ್ಲಿ ರಿಕ್ಷಾ ಮತ್ತು ಸರಕಾರಿ ಬಸ್ಸ ನಡುವೆ ಮುಖಾಮುಖಿ ಡಿಕ್ಕಿ ಸಂಬವಿಸಿ ರಿಕ್ಷಾದಲ್ಲಿದ್ದ ಡ್ರೈವರ್ ಸಹಿತ ಐವರಿಗೆ ಗಂಭಿರ ಗಾಯಗಳಾಗಿರುವ ಘಟನೆ ನಡೆದಿದೆ.
ನಾಲ್ವರು ಸಂಬಂದಿಗಳು ಭಟ್ಕಳ ತಾಲೂಕಿ ಕಡವಿನ ಕಟ್ಟೆ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ರಿಕ್ಷಾದಲ್ಲಿ ಮರಳುತ್ತಿದ್ದ ಸಂದರ್ಬದಲ್ಲಿ ಸಾಗರ ರಸ್ತೆ ಕಡವಿನ ಕಟ್ಟೆ ಕ್ರಾಸ್ ಸಮಿಪ ಹಾಡೋಳ್ಳಿ ಹಲ್ಯಾಣಿ ಕಡೆ ರಿಕ್ಷಾದಲ್ಲಿ ತೆರಳುತ್ತಿದ್ದ ಸಂದರ್ಬದಲ್ಲಿ ಎಕಾ ಎಕಾ ಸರಕಾರಿ ಬಸ್ ನುಗ್ಗಿ ಬಂದಿದ್ದು ಈ ಸಂದರ್ಬದಲ್ಲಿ ಬಸ್ ಮತ್ತು ರಿಕ್ಷಾದ ಮಧ್ಯ ಮುಖಾ ಮುಖಿ ಡಿಕ್ಕಿ ಸಂಬವಿಸಿ ರಿಕ್ಷಾ ನುಜ್ಜುಗುಜ್ಜಾಗಿದ್ದು ರಿಕ್ಷಾದಲ್ಲಿದ್ದ ಡ್ರೈವರ ಸಹಿತ ಐವರಿಗೆ ಗಂಭಿರ ಗಾಯಗಳಾಗಿದ್ದು ಹುರುಳಿ ಸಾಲಿನ ರಿಕ್ಷಾಚಾಲಕ ಜಟ್ಟಾ ನಾಗಪ್ಪ ನಾಯ್ಕ ಹಾಗು ಪ್ರಯಾಣಿಕರಾದ ವೃದ್ದೆಯೊರ್ವರು ಗಂಬಿರ ಪರಿಸ್ಥಿತಿಯನ್ನು ತಲುಪಿದ್ದಾರೆ ಎಂದು ತಿಳಿದು ಬಂದಿದೆ.
ರಿಕ್ಷಾ ಪ್ರಯಾಣಿಕರಲ್ಲಿ ಇಬ್ಬರು ಹಳಿಯಾಳದ ಸತೀಶ್ ರಾಮಚಂದ್ರ ಹುನ್ಸ್ವಾಡ್ಕರ್,ಸೌಮ್ಯ ಸತೀಶ್ ಹುನ್ಸ್ವಾಡ್ಕರ್ ಬಳ್ಕೂರಿನ. ಜಯಂತಿ ಪೈ ಹಾಗು ಇನ್ನೊರ್ವರು ಭಟ್ಕಳದ ಹಲ್ಯಾಣಿಯ.ಮಹಾಲಕ್ಷ್ಮಿ ಕಿಣಿ ಎಂದು ತಿಳಿದು ಬಂದಿದೆ
ಅಘಫಾತದ ಪ್ರಕರಣ ನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ