ಭಟ್ಕಳ ತಾಲೂಕಿನ ಸರ್ಪನಕಟ್ಟೆಯಲ್ಲಿ ಸಿಐಟಿಯು ಸಂಯೋಜಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕರ್ಮಿಕರಫೇಡರೇಷನ್ ಭಟ್ಕಳ ಇದರ ಕಚೇರಿಯನ್ನು ಸಿ ಐ ಟಿ ಯು ತಾಲೂಕ ಅಧ್ಯಕ್ಷ ಪುಂಡಲಿಕ್ ನಾಯ್ಕ ಅವರ ಮುಂದಾಳತ್ವದಲ್ಲಿ ಉದ್ಗಾಟಿಸಲಾಯಿತು
ಕಾರ್ಮಿಕರ ಶ್ರೇಯಾಭಿವೃದ್ದಿಯನ್ನು ಗಮನದಲ್ಲಿಕೊಂಡು ಈ ಕಛೇರಿಯನ್ನು ಇಲ್ಲಿ ಉದ್ಗಾಟಿಸಲಾಗಿದ್ದು ಇತ್ತಿಚೆಗೆ ನಕಲಿ ಕಾರ್ಮಿಕರ ಹಾವಳಿ ಹೆಚ್ಚುತ್ತಿದೆ ನಿಜವಾದ ಕಾರ್ಮಿಕನಿಗೆ ಸರಿಯಾದ ಯೋಜನೆಗಳು ಮುಟ್ಟುತ್ತಿಲ್ಲಾ ಈ ಬಗ್ಗೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಈ ಬಗ್ಗೆ ಹೋರಾಟಗಳನ್ನು ಕೈಗೊಳ್ಳುತ್ತದೆ ನಮ್ಮ ಉದ್ದೇಶ ನಿಜವಾದ ಕಟ್ಟಡ ಕಾರ್ಮಿಕನಿಗೆ ಯೋಜನೆಗಳು ತಲುಪಿಸುವುದಾಗಿರುತ್ತದೆ ಈ ಬಗ್ಗೆ ಕಟ್ಟಡ ಕಾರ್ಮಿಕ ಇಲಾಖೆ ಗಮನಹರಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಐಟಿಯು ಸಂಯೋಜಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕರ್ಮಿಕರಫೇಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಗೌಡಾ ಹೇಳಿದರು
ಈ ಸಂದರ್ಬದಲ್ಲಿ ಅಂಗನವಾಡಿ ಕರ್ಯರ್ತರು ಬಿಸಿಯೂಟ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು