ಭಟ್ಕಳ : ನಮಗೆ ದೊರೆತಿರುವ ಸ್ವಾತಂತ್ರ್ಯ ಅನೇಕ ಸ್ವಾತಂತ್ರ್ಯ ಹೊರಾಟಗಾರ ಬಲಿದಾನದ ಪ್ರತಿಕವಾಗಿದೆ ಮಮತಾ ದೇವಿ ಜಿ ಎಸ್ ಹೇಳಿಕೆ
ಅವರು ತಾಲೂಕ ಕ್ರಿಡಾಂಗಣದಲ್ಲಿ ಭಟ್ಕಳ ತಾಲೂಕಾಡಳಿತ ಜಾಲಿ ಪಟ್ಟಣ ಪಂಚಾಯತ್ ಭಟ್ಕಳ ಪುರಸಭೆ ತಾಲೂಕ ಪಂಚಾಯತ್ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿ ನಮಗೆ ದೋರೆತಿರುವ ಸ್ವಾತಂತ್ರ್ಯ ಸುಲಬದಲ್ಲಿ ದೊರೆತ ಸ್ವಾತಂತ್ರ್ಯವಲ್ಲ ಅದು ಅನೇಕ ಯೋದರ ಬಲಿದಾನದ ಪ್ರತಿಕವಾಗಿದೆ ನಾವು ಇತ್ತಿಚೆಗೆ ಹಲಾವರು ಸಮಸ್ಯೆಗಳನ್ನು ಎದುರಿಸಿ ಗೆದ್ದಿದ್ದೆವೆ ಇದು ನಮ್ಮ ದೇಶದ ಹೆಮ್ಮೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿದ ಕ್ಷೇತ್ರಗಳಲ್ಲಿ ಸಾದನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ನಾಯ್ಕ ಅಧ್ಯಕ್ಷತೆಯನ್ನು ವಹಿಸಿದ್ದರು .
ಈ ಸಂದರ್ಬದಲ್ಲಿ ಡಿ ವೈ ಎಸ್ ಪಿ ಬೆಳ್ಳಿಯಪ್ಪ ತಹಶಿಲ್ದಾರ್ ಸುಮಂತ್ , ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮ್, ತಾಲೂಕ ಪಂಚಾಯತ್ ಅಧ್ಯಕ್ಷ ಪ್ರಭಾಕರ್ ಚಿಕ್ಕನ ಮನೆ, ಪುರಸಭಾ ಮುಖ್ಯಾಧಿಕಾರಿ ಸುರೇಶ ನಾಯ್ಕ, ಇನ್ನಿತರರು ಉಪಸ್ಥಿತರಿದ್ದರು