ಈ ತೀರ್ಪಿನ ವಿರುದ್ದ ನಾವು ಸುಪ್ರೀಮ್ ಕೊರ್ಟ ಮೊರೆ ಹೊಗುತ್ತೆವೆ
ಭಟ್ಕಳ: ಮಂಗಳವಾರ ಸುಪ್ರೀಮ್ ಕೊರ್ಟ ಹಿಜಾಬ್ ಸಂಬಂದ ಪಟ್ಟಂತೆ ವಿಧ್ಯಾರ್ಥಿನಿಯರು ಸಮವಸ್ತ್ರವನ್ನು ಖಡ್ಡಾಯವಾಗಿ ಧರಿಸಬೇಕು ಹಿಜಾಬ್ ಧರಿಸುವಂತಿಲ್ಲಾ ಎಂಬ ತೀರ್ಪನ್ನು ವಿರೋದಿಸಿ ಭಟ್ಕಳ ತಾಲೂಕ ತಂಜಿಮ್ ಸಂಸ್ಥೆಯ ವತಿಯಿಂದ ಸುದ್ದಿಗೊಷ್ಟಿಯನ್ನು ಹಮ್ಮಿಕೊಳ್ಳಲಾಯಿತು.
ನ್ಯಾಯವಾದಿಗಳಾದ ಇಮ್ರಾನ್ ಲಂಕಾ ಸುದ್ದಿಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಹೈ ಕೊರ್ಟ ಕೊಟ್ಟ ತಿರ್ಪನ್ನು ಪ್ರಶ್ನಿಸಿ ನಾವು ಮೆಲ್ಮನವಿ ಸಲ್ಲಿಸುತ್ತೆವೆ ಇದು ನಮ್ಮ ಮುಸ್ಲಿಮ್ ಧರ್ಮಕ್ಕೆ ವಿರೋದವಾಗಿರುತ್ತದೆ ಪ್ರದಾನ ಮಂತ್ರಿ ಬೇಟಿ ಪಡಾವೊ ಬೇಡಿ ಬಚಾವೋ ಎಂದು ಹೇಳುತ್ತಾರೆ ಆದರೆ ಇಂದು ಬಂದ ತಿರ್ಪು ಇದಕ್ಕೆ ವಿರೋದವಾಗಿದೆ ನಾವು ಈ ತಿರ್ಪನ್ನು ಒಪ್ಪುವುದಿಲ್ಲಾ ನಾಳೆ ನಾವು ನಮ್ಮಕಛೇರಿಯನ್ನು ಬಂದ್ ಮಾಡುತ್ತಿದ್ದೆವೆ ಯಾರು ಈ ತಿರ್ಪನ್ನು ಒಪ್ಪುವುದಿಲ್ಲವೋ ಅವರು ತಮ್ಮ ಅಂಗಡಿ ಮುಗ್ಗಟ್ಟನ್ನು ಬಂದ್ ಮಾಡ ಬಹುದು ಎಂದು ಹೇಳಿದರು
ಈ ಸಂದರ್ಬದಲ್ಲಿ ಮೌಲಾನ ಅಬ್ದುಲ್ ಅಲಿಮ್ ಖತಿಬ್, ಪೆಡರೆಷನ್ ಅಧ್ಯಕ್ಷ ಅಜೀಜು ರೆಹಮಾನ್ ತಂಜಿಮ್ ಅಧ್ಯಕ್ಷ , ಎಸ್ ಎಮ್ ಪರ್ವೇಜ್, ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ ಜೆ, ಡಾ ಹನಿಪ್ ಶಬಾಬ್ ಮುಂತಾದವರು ಉಪಸ್ಥಿತರಿದ್ದರು