ವಿಧ್ಯಾರ್ಥಿನಿ ಜೊತೆಗೆ ಶಾಲೆಯ ರೂಮ್ ನಲ್ಲಿ ಶಿಕ್ಷಕನ ಪಲ್ಲಂ – ಗದಾಟ ..!

ರಾಜ್ಯ :ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ , ಗುರು ಸಾಕ್ಷಾತ್ ಪರಬ್ರಹ್ಮ ತನ್ನೈ ಶ್ರೀ ಗುರುವೇ ನಮಃ ಅಂತ ನಾವು ಹೇಳುತ್ತೇವೆ . ನಮಗೆ ಓದು ಬರಹ ಕಲಿಸೊ ಗುರುಗಳನ್ನು ದೇವರಿಗೆ ಹೋಲಿಸುತ್ತೇವೆ . ಒಬ್ಬ ವಿದ್ಯಾರ್ಥಿಯನ್ನು ಶಿಸ್ತು ಬದ್ಧ ವ್ಯಕ್ತಿಯನ್ನಾಗಿ ಅದೇ ರೀತಿ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡುವಂತೆ ಮಾಡಲು , ತಪ್ಪು ದಾರಿ ಹಿಡಿಯದಂತೆ ತಿದ್ದಲು ಕಾರಣ ಆಗುವವನೇ ಶಿಕ್ಷಕ . ಪುರಾತನ ಕಾಲದಿಂದಲೂ ಗುರುವಿಗೆ ವಿಶೇಷ ಸ್ಥಾನವನ್ನು ಕೊಡಲಾಗಿದೆ . ಒಬ್ಬ ಗುರು ಹೇಳಿದ ಮಾತನ್ನು ಯಾರು ಕೂಡ ತಪ್ಪುತ್ತಿರಲಿಲ್ಲ .

ಅದೇ ರೀತಿ ಶಿಕ್ಷಕ ಕೂಡ ವಿದ್ಯಾರ್ಥಿಗಳ ಜೊತೆ ಕೆಟ್ಟದಾಗಿ ನೋಡುತ್ತಿರಲಿಲ್ಲ . ಆದರೆ ಇದೀಗ ಕಾಲ ಅದೆಷ್ಟು ಕೆಟ್ಟು ಹೋಗಿದೆ ಅಂದರೆ ಶಿಕ್ಷಕನಾದವನು ತನ್ನ ವಿದ್ಯಾರ್ಥಿಗಳ ಮೇಲೆ ಕಾ ಮು ಕ ದೃಷ್ಟಿ ಬೀರುತ್ತಿದ್ದಾನೆ .

ಇತ್ತೀಚೆಗೆ ಪುಟ್ಟ ಮಕ್ಕಳಂತಲೂ ನೋಡದೆ ಅವರ ಮೇಲೆ ಲೈಂ ಗಿ ಕ ದೌ ರ್ಜ ನ್ಯ ನಡೆಸುವಂತ ಶಿಕ್ಷಕರೇ ಹೆಚ್ಚಾಗುತ್ತಿದ್ದಾರೆ . ಒಂದು ವೇಳೆ ತನ್ನ ಆಟಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸ್ಪಂದಿಸದೆ ಹೋದರೆ ಆಗ ಅವರನ್ನು ಫೇಲ್ ಮಾಡುವ ಅಥವಾ ಅವರ ಮೇಲೆ ದ್ವೇಷ ಸಾಧಿಸುವ ಕೆಲಸ ಕೂಡ ಮಾಡುತ್ತಾರೆ .

ಇದೇ ರೀತಿ ಮೈಸೂರಿನ ಎಚ್ ಡಿ ಕೋಟೆಯಲ್ಲಿ ಒಬ್ಬ ಕಾ – ಮು – ಕ ಶಿಕ್ಷಕ ಒಬ್ಬ ವಿದ್ಯಾರ್ಥಿನಿ ಜೊತೆ ಪಲ್ಲಂ – ಗದಾಟ ಆಡುತ್ತಿರುವಾಗ ವಿದ್ಯಾರ್ಥಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾನೆ .

ಶಿಕ್ಷಕ ಅನ್ನುವ ಹೆಸರಿಗೆ ಮಣ್ಣೆರುವಂತಹ ಆತ ಒಂದು ಕೊಠಡಿಯ ಮೂಲೆಯಲ್ಲಿ ಒಬ್ಬ ವಿದ್ಯಾರ್ಥಿನಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಸರಸ ವಾಡುತ್ತಿದ್ದ . ಇದೇ ವೇಳೆ ಆ ಕೊಠಡಿಯ ಕಿಟಕಿಯಿಂದ ಈ ಸಲ್ಲ ಪದಾಟವನ್ನು ಕಂಡ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ .

ಇದು ಗಮನಕ್ಕೆ ಬಂದ ಆ ಶಿಕ್ಷಕ ತಕ್ಷಣ ತಬ್ಬಿಬ್ಬು ಗೊಂಡು ಆ ವಿದ್ಯಾ ರ್ಥಿನಿಯನ್ನು ಬಿಟ್ಟು ನಗೆ ಬೀರಿ ಸುಮ್ಮನೆ ನಿಂತಿದ್ದಾನೆ . ಆ ವಿದ್ಯಾರ್ಥಿನಿ ತಕ್ಷಣ ಅಲ್ಲಿಂದ ಓಡಿ ಹೋಗಿದ್ದಾಳೆ . ಆದರೆ ವಿದ್ಯಾರ್ಥಿಗಳು ಈ ವಿಡಿಯೋವನ್ನು ಒಬ್ಬರಿಗೊಬ್ಬರು ಶೇರ್ ಮಾಡಿಕೊಂಡಿದ್ದು ಇದೀಗ ಭಾರೀ ವೈರಲ್ ಆಗಿದೆ . ಇದು ಶಾಲಾ ಮಂಡಳಿ ಹಾಗೂ ಗ್ರಾಮಸ್ಥರ ಗಮನಕ್ಕೆ ಬಂದಿದ್ದು , ಈ ರೀತಿ ವಿದ್ಯಾರ್ಥಿಗಳ ಮೇಲೆ ವರ್ತನೆ ಮಾಡಿದ್ದ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ , ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ .

WhatsApp
Facebook
Telegram
error: Content is protected !!
Scroll to Top