ಭಟ್ಕಳ ಕಾಂಗ್ರೆಸ್ ಬ್ಲಾಕ್ ಗೆ ಹೊಸ ಉಪಾಧ್ಯಕ್ಷನ ಆಯ್ಕೆ.

ಭಟ್ಕಳ : ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಹಾಗೂ ಉತ್ತರಕನ್ನಡ ಜಿಲ್ಲಾಧ್ಯಕ್ಷರಾದ ಭಿಮಣ್ಣ ನಾಯ್ಕ ಇವರ ನೇಮಕಾತಿ ಆದೇಶದನ್ವಯ ರುಕ್ಕದ್ದೀನ್ ನಿಸಾರ್ ಅಹ್ಮದ್ ಇವರನ್ನು ಭಟ್ಕಳ ತಾಲೂಕ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ .

ಉಪಾಧ್ಯಕ್ಷನ ಆಯ್ಕೆ ಕುರಿತು ಮಾತನಾಡಿದ ಭಟ್ಕಳ ತಾಲೂಕ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸಂತೋಷ ನಾಯ್ಕ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ .

WhatsApp
Facebook
Telegram
error: Content is protected !!
Scroll to Top