50 ಜನ ಬಡ ವಿಧ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ನಿರ್ದಾರ ಪ್ರಕಟಿಸಿದ ಸಚಿವ ಮಂಕಾಳು ವೈದ್ಯ
ಭಟ್ಕಳ ಉತ್ತರ ಕನ್ನಡ ಉಸ್ತುವಾರಿ ಸಚಿವರು ಮಿನುಗಾರಿಕಾ ಇಲಾಖೆಯ ಸಚಿವರಯ ಮಂಕಾಳು ವೈದ್ಯರು ಅಂದ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು
ಈ ಸಂದರ್ಬದಲ್ಲಿ ಅವರು ಮಾತನಾಡುತ್ತ ನಾನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯವನ್ನು ಒದಗಿಸುವ ಉದ್ದೇಶವನ್ನು ಇಟ್ಟುಕೊಂಡು ಅಧಿಕಾರವನ್ನು ಹಿಡಿದಿದ್ದೆನೆ ಭಟ್ಕಳದ ಅಂದಮಕ್ಕಳಿಗೆ ಐದು ಲಕ್ಷ ರೂ ಡಿಪೋಸಿಟ್ ಮಾಡಿ ಅವರಿಗೆ ಸಹಾಯವನ್ನು ಮಾಡಿದ್ದೆನೆ ಇನ್ನು ಹೊನ್ನಾವರದ ಅಂದ ಮಕ್ಕಳಿಗೂ ಕೂಡ ಐದು ಲಕ್ಷ ಸಹಾಯಧನವನ್ನು ನೀಡುತ್ತಿದ್ದೆನೆ ಅಲ್ಲದೆ 50 ಬಡ ವಿಧ್ಯಾರ್ಥಿಯನ್ನು ನಾನು ದತ್ತು ಪಡೆದುಕೊಳ್ಳುತ್ತಿದ್ದು ಅವರ ಸಂಪೂರ್ಣ ವಿಧ್ಯಾಭ್ಯಾಸದ ಹೋಣೆಯನ್ನು ಹೊತ್ತುಕೊಳ್ಳುತ್ತಿದ್ದೆನೆ. ನಾನು ಅಧಿಕಾರದಲ್ಲಿ ಇಲ್ಲದಾಗಲು ಬಡವರ ಪರವಾಗಿ ಕೆಲಸ ಮಾಡುತ್ತಿದ್ದೆ ಈಗ ನನಗೆ ಅಧಿಕಾರ ಸಿಕ್ಕಿದೆ ಈಗಲೂ ಕೂಡ ನಾನು ಸಮಾಜ ಕಟ್ಟಕಡೆಯ ವ್ಯೆಕ್ತಿ ಬಡವರ ಸೇವೆಯನ್ನು ಮಾಡುತ್ತೆನೆ ಎಂದು ಹೇಳಿದರು ಈ ಸಂದರ್ಬದಲ್ಲಿ ಅಂದಮಕ್ಕಳು ಮತ್ತು ಹೊನ್ನಾವರ ಅಂದಮಕ್ಕಳ ಶಾಲಾ ವ್ಯವಸ್ಥಾಪಕರು ಸಿಬ್ಬಂದಿಗಳು, ಅಸಂಖ್ಯ ಸಾರ್ವಜನಿಕರು ಉಪಸ್ಥಿತರಿದ್ದರು