ಕಟ್ಟರ್ ಹಿಂದೂವಾದಿ ಗೋವಿಂದ ನಾಯ್ಕ ಅವರಿಗೆ ಇಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆ ನಿಗಮದ ಅಧ್ಯಕ್ಷ ಪಟ್ಟ

ಬೆಂಗಳೂರು ಅರಣ್ಯ ಭವನದಲ್ಲಿ ಅಧಿಕಾರ ಸ್ವೀಕರಿಸಿದ ಗೋವಿಂದ ನಾಯ್ಕ

ಭಟ್ಕಳ ತಾಲೂಕಿನ ಹಿಂದೂ ಪೈಯರ್ ಬ್ರಾಂಡ್ ಎಂದೆ ಖ್ಯಾತರಾಗಿರುವ ಗೋವಿಂದ ನಾಯ್ಕ ಅವರು ಶುಕ್ರವಾರವಾದ ಇಂದು ಬೆಂಗಳೂರಿ‌ನ ಅರಣ್ಯ ಭವನದಲ್ಲಿ ಕರ್ನಾಟಕ  ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆ ನಿಗಮದ ಅಧ್ಯಕ್ಷ ಹುದ್ದೆಯ ಅಧಿಕಾರವನ್ನು ವಹಿಸಿಕೊಂಡರು

ಇಂದು ಹನುಮಾನ್ ನಗರದ ನಿವಾಸಿ ಹಿಂದೂ ನಾಯಕ ಗೋವಿಂದ ನಾಯ್ಕ ಅವರಿಗೆ ಬಿಜೆಪಿ ಸರಕಾರ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆ ನಿಗಮದ ಅಧ್ಯಕ್ಷ ಹುದ್ದೆಯನ್ನಿತ್ತು ಗೌರವಿಸಿತ್ತು ಇಂದು ಶುಕ್ರವಾರ ಬೆಂಗಳೂರಿನ ಅರಣ್ಯ ಭವನದಲ್ಲಿ ಗೋವಿಂದ ನಾಯ್ಕ ನಿಗಮದ ಅಧ್ಯಕ್ಷ ಹುದ್ದೆಯನ್ನು ಸ್ವಿಕರಿಸಿದರು ಇದರಿಂದ ಭಟ್ಕಳ ತಾಲೂಕಿನ ಹಿಂದೂ ಕಾರ್ಯಕರ್ತರಿಗೆ ಮತ್ತು ಬಿಜೆಪಿ ನಿಷ್ಟಾವಂತ ಕಾರ್ಯಕರ್ತರಿಗೆ ಹರ್ಷ ಉಂಟಾಗಿದೆ ಬಿಜೆಪಿಯ ನಾಯಕರು ಹಾಗು ಹಿಂದೂ ಮುಖಂಡರುಗಳು ಈ ಬಗ್ಗೆ ಮಾತನಾಡಿ ಸರಕಾರ ತಡವಾಗಿಯಾದರು ಒಬ್ಬ ನಿಷ್ಟಾವಂತ ಕಾರ್ಯಕರ್ತರನ್ಬು ಗುರುತಿಸಿದೆ ಇದು ನಮ್ಮ ಪಕ್ಷದ ಭಟ್ಕಳದ ಎಲ್ಲಾ ಕಾರ್ಯಕರ್ತರಿಗೆ ಹಾಗು ಹಿಂದೂ ನಾಯಕರಿಗೆ ಸಂತೋಷವನ್ನು ತಂದಿಟ್ಟಿದೆ ಪಕ್ಷಕ್ಕಾಗಿ ಹೊರಾಡದ ಸೊಗಲಾಡಿಗಳೆ ಅದಿಕಾರವನ್ನು ವಹಿಸಿಕೊಂಡಿದ್ದಾರೆ ಈಗ ನಮ್ಮ ಗೋವಿಂದ ನಾಯ್ಕ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಪಟ್ಟ ಒದಗಿ ಬಂದಿದೆ . ಇದು ನಮ್ಮ ಜಿಲ್ಲೆ ತಾಲೂಕಿನ ಎಲ್ಲಾ ನಿಷ್ಟಾವಂತ ಕಾರ್ಯಕರ್ತರಿಗೆ ಸಂತೋಷವನ್ನು ತಂದಿಟ್ಟಿದೆ ಎಂದು ಹೇಳಿದರು.

ಒಟ್ಟಾರೆ ಗೋವಿಂದ ನಾಯ್ಕ ಅವರಿಗೆ ಅಧಿಕಾರ ಒದಗಿ ಬಂದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಹರ್ಷವನ್ನೆ ತಂದಿಟ್ಟಿದೆ

ಅಧಿಕಾರ ಸ್ವಿಕರಿಸುವ ಸಂದರ್ಬದಲ್ಲಿ ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ,ಜಿಲ್ಲಾ ವಿಭಾಗಿಯ ಸಹ ಪ್ರಬಾರೆಯಾಗಿರುವ ಎನ್ ಎಸ್ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ಭಟ್ಕಳ ಮಂಡಳ ಅಧ್ಯಕ್ಷ ಸುಭ್ರಾಯ ದೇವಾಡಿಗ, ರೈತ ಮೊರ್ಚದ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ವಿಷ್ಣು ಮೂರ್ತಿ ಹೆಗಡೆ ಕರ್ನಾಟಕ ರಾಜ್ಯ ಖಾದಿ ಮಂಡಳಿಯ ಸದಸ್ಯರಾದ ಮುಕುಂದ್ ನಾಯ್ಕ, ಮಂಡಳ ಪ್ರಧಾನ ಕಾರ್ಯದರ್ಶಿ ಬಾಸ್ಕರ್ ದೈಮನೆ ಮತ್ತು ಮೊಹನ್ ನಾಯ್ಕ , ಉದ್ಯಮಿಗಳಿ ಬಿಜೆಪಿ ನಾಯಕರು ಕಾಸ್ಕರ್ಡ ಭ್ಯಾಂಕ್ ಮಾಜಿ ಉಪಾಧ್ಯಕ್ಷರಾದ ಈಶ್ವರ ನಾಯ್ಕ , ತಾಲೂಕ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ ಹಾಗು ಪಕ್ಷದ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು

WhatsApp
Facebook
Telegram
error: Content is protected !!
Scroll to Top